ವೈದ್ಯ

Fact Check: ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾ ನಿರತ ವೈದ್ಯರೊಬ್ಬರು ‘ಕಾಳಿ’ ನೃತ್ಯ ಮಾಡಿದ್ದಾರೆ ಎಂದು ನಟಿ ಮೋಕ್ಷಾ ಸೇನ್‌ ಗುಪ್ತಾರ ವೀಡಿಯೋ ವೈರಲ್

ಕೋಲ್ಕತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸೀರೆ ಉಟ್ಟ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಕೋಲ್ಕತ್ತಾದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವೈದ್ಯರೊಬ್ಬರು ನೃತ್ಯ ಮಾಡುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಲು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು ಸುಳ್ಳು ಭಾಷಣಗಳಿಗೆ ಖ್ಯಾತರಾದ  ಚಕ್ರವರ್ತಿ ಸೂಲಿಬೆಲೆ ಸಹ ಹಂಚಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾ ನಿರತ ವೈದ್ಯರೊಬ್ಬರು ಮಾಡಿದ 'ಕಾಳಿ' ನೃತ್ಯ! pic.twitter.com/6T96DJeB1w…

Read More

Fact Check | ಚಂಡೀಘಡ ಟೋಲ್‌ ಪ್ಲಾಜಾದಲ್ಲಿ ಮುಸಲ್ಮಾನರು ಗಲಾಟೆ ಮಾಡಿದ್ದಾರೆ ಎಂಬುದು ಸುಳ್ಳು

“ಚಂಡೀಘಡ ಟೋಲ್‌ ಪ್ಲಾಜಾದಲ್ಲಿ ಮುಸಲ್ಮಾನರು ಗಲಾಟೆ ಮಾಡಿ, ಟೋಲ್‌ ಸಿಬ್ಬಂಧಿಯ ಮೇಲೆ ಹಲ್ಲೆ ನಡೆಸಿದ್ದಾರೆ, ಅದರಲ್ಲೂ ಹಿಂದೂ ಸಿಬ್ಬಂಧಿಗಳ ಮೇಲೆಯೇ ದೌರ್ಜನ್ಯ ನಡೆಸಲಾಗಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ವಿವಿಧ ಬರಹಗಳೊಂದಿಗೆ ಸಾರ್ವಜನಿಕರಲ್ಲಿ ಹಲವು ರೀತಿಯಾದ ಅಭಿಪ್ರಾಯಗಳನ್ನು ಮೂಡಿಸುತ್ತಿರುವುದರ ಜೊತೆಗೆ, ಮುಸಲ್ಮಾನ ಸಮುದಾಯದ ವಿರುದ್ಧ ದ್ವೇಷ ಭಾವನೆ ಮೂಡುವಂತೆ ಬರಹಗಳನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. @nitin_gadkariIs toll tax only for hindus??At Kurali toll plaza at Chandighar😡Going for Friday prayers…

Read More

Fact Check : ಇತ್ತೀಚೆಗೆ ಇಸ್ರೇಲ್‌ ಲೆಬನಾನ್ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದೆ ಎಂಬುದು ಸುಳ್ಳು

ಇಸ್ರೇಲ್‌ನ ಫೈಟರ್ ಜೆಟ್‌ಗಳು ಲೆಬನಾನ್‌ನ ಹಿಜ್ಬುಲ್ಲಾದ ಬೃಹತ್ ರಸ್ತೆ ಬದಿಯಲ್ಲಿ ಅಪಾದಿತವಾಗಿ ಸಂವಹನ ಸಾಧನಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಲಾಗಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಬ್ರೇಕಿಂಗ್: ಇಸ್ರೇಲ್‌ನ ಫೈಟರ್ ಜೆಟ್‌ಗಳು ಲೆಬನಾನ್‌ನಲ್ಲಿ ಹಿಜ್ಬೊಲ್ಲಾದ ಮೇಲೆ ವೈಮಾನಿಕ ದಾಳಿಯನ್ನುನಡೆಸಿದಾಗ ಕ್ಷಿಪಣಿಗಳು ಮತ್ತು ರೇಡಿಯೋಗಳು ಸ್ಫೋಟಗೊಂಡಿವೆ. ಲೆಬನಾನ್‌ನ ರಾಜಧಾನಿ ಬೈರುತ್‌ನ ಹಲವಾರು ಪ್ರದೇಶಗಳಲ್ಲಿ ಸ್ಥಾಪಿಸಲಾದ ಸೌರ ಶಕ್ತಿ ಸ್ಥಳಗಳು ಸ್ಫೋಟಗೊಂಡಿವೆ ಎಂಬ ವೀಡಿಯೋವನ್ನು ಬಳಕೆದಾರರು ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. BREAKING : Air Strikes Now !!!…

Read More

Fact Check: ರಿವರ್ಸ್ ಆಸ್ಮೋಸಿಸ್(RO) ನೀರಿನ ಕುರಿತ ಜಾಗೃತಿ ವೀಡಿಯೋವನ್ನು ಜಿಹಾದಿಗಳು ಹಿಂದೂಗಳನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಹಂಚಿಕೆ

ಇತ್ತೀಚೆಗೆ ದೇಶದಲ್ಲಿ ಯಾವ ಕೃತ್ಯಗಳೇ ನಡೆದರೂ ಸಹ ಅದನ್ನು ಮುಸ್ಲಿಂ ಸಮುದಾಯದವರು ಮಾಡಿದ್ದಾರೆ ಎಂದು ಆರೋಪಿಸಿ ವ್ಯವಸ್ಥಿತವಾಗಿ ಜನರನ್ನು ನಂಬಿಸಲಾಗುತ್ತಿದೆ. ಇದೇ ರೀತಿ ಈಗ ವಾಟರ್ ಫ್ಯೂರಿಫೈರ್ ಮಾರಾಟಗಾರನ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, “ಹಿಂದುಗಳನ್ನು ಎಲ್ಲಾ ರಂಗದಲ್ಲೂ ಕೊಲ್ಲಲು ಜಿಹಾದಿಗಳು ಯೋಜನೆ ರೂಪಿಸಿಕೊಂಡಿದ್ದಾರೆ. ಎಲ್ಲಾ ಹಿಂದು ಬಾಂಧವರಲ್ಲಿ ನನ್ನ ವಿನಂತಿ ಮುಸ್ಲಿಮರ ಅಂಗಡಿಗಳಲ್ಲಿ ದಯವಿಟ್ಟು ಯಾವುದೇ ಕಾರಣಕ್ಕೂ ತರಕಾರಿ ಹಣ್ಣುಗಳು ಹಾಲು ಮತ್ತು ಹೋಟೆಲ್ ಗಳಲ್ಲಿ ಜ್ಯೂಸ್ ಮತ್ತು ಇತರೆ ಆಹಾರ ಯಾವುದೇ ಕಾರಣಕ್ಕೂ…

Read More

Fact Check | ತಿರುಮಲ ತಿರುಪತಿ ದೇವಸ್ಥಾನಕ್ಕೆ ಅಮುಲ್‌ ಸಂಸ್ಥೆ ತುಪ್ಪ ಪೂರೈಸುತ್ತಿತ್ತು ಎಂಬುದು ಸುಳ್ಳು

ಆಂಧ್ರದ ತಿರುಮಲ ತಿರುಪತಿ ದೇವಸ್ಥಾನದಲ್ಲಿ(ಟಿಟಿಡಿ ) ನೀಡುವ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ಮೀನು, ದನ ಮತ್ತು ಹಂದಿ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ, “ತಿರುಪತಿ ದೇವಸ್ಥಾನಕ್ಕೆ ಮೊದಲು ನಂದಿನಿ ಸಂಸ್ಥೆಯು ತುಪ್ಪ ಪೂರೈಸುತ್ತಿತ್ತು ಆದರೆ ಅದನ್ನು ತೆರವುಗೊಳಿಸಿ ಅಮುಲ್ (Amul) ಸಂಸ್ಥೆಯಯೊಂದಿಗೆ ತುಪ್ಪ ಪೂರೈಸಲ ಒಪ್ಪಂದ ಮಾಡಿಕೊಳ್ಳಲಾಯ್ತು. ದಕ್ಷಿಣ ಭಾರತದ ಪ್ರಮುಖ ಬ್ರ್ಯಾಂಡ್‌ ಆದ ನಂದಿನಿಯ ಪ್ರಚಾರ ಕುಗ್ಗಿಸಲು ದೇವಸ್ಥಾನದಲ್ಲೂ ಭ್ರಷ್ಟಾಚಾರ ನಡೆಸಿ ಅಮುಲ್‌ ಜೊತೆಗೆ ಒಪ್ಪಂದ ಮಾಡಲಾಯ್ತು. ಯಾಕೆಂದರೆ…

Read More

Fact Check : ಭಾರತೀಯ ಸೇನೆ ಅರುಣಾಚಲ ಪೊಲೀಸರಿಗೆ ಎಚ್ಚರಿಕೆ ನೀಡಿರುವ ಘಟನೆ ಇತ್ತೀಚಿನದ್ದು ಎಂದು ಹಂಚಿಕೆ

ಮಣಿಪುರದ ಹಿಂಸಾಚಾರ, ಬಾಂಗ್ಲಾದೇಶದ ಅಶಾಂತಿ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಗಡಿ ವಿವಾದದ ನಡುವೆ ಭಾರತೀಯ ಸೇನಾ ಸಿಬ್ಬಂದಿಯು, ಅರುಣಾಚಲ ಪ್ರದೇಶದ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ವೀಡಿಯೊವನ್ನುಇತ್ತೀಚಿಗೆ ನಡೆದ ಘಟನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅರುಣಾಚಲ ಸ್ಕೌಟ್ಸ್‌ನ ಕರ್ನಲ್ ಫಿರ್ದೋಶ್ ಪಿ. ದುಬಾಶ್‌ರು ಈ ಹಿಂದೆ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ದುಬಾಶ್‌ರು ತಮ್ಮ ಸೈನಿಕರು ದೌರ್ಜನ್ಯಗಳಿಂದ ಕೋಪಗೊಂಡಿದ್ದಾರೆ, ಕಿರುಕುಳವನ್ನು ಅವರು ಸಹಿಸುವುದಿಲ್ಲ ಎಂದು ಅರುಣಾಚಲ ಎಸ್‌ಪಿಗೆ ಎಚ್ಚರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ….

Read More

Fact Check : ನೃತ್ಯ ಪ್ರದರ್ಶನದಲ್ಲಿ ಪಕ್ಷಿಗಳು ಮನುಷ್ಯರಾಗಿ ರೂಪಾಂತರಗೊಂಡಿವೆ ಎಂಬ ಮಾಹಿತಿ ಸುಳ್ಳು

ನೃತ್ಯ ಪ್ರದರ್ಶನದಲ್ಲಿ ಪಕ್ಷಿಯು ಹುಡುಗಿಯಾಗಿ, ನಂತರ ಹೂವಾಗಿ ರೂಪಾಂತರಗೊಳ್ಳುತ್ತದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್:‌ ವೈರಲ್ ವೀಡಿಯೊದ ಕೀಫ್ರೇಮ್‌ಗಳ ಮೂಲಕ ಹಿಮ್ಮುಖ ಚಿತ್ರವನ್ನು ಹುಡುಕಿದಾಗ,  2022ರ ಜೂನ್ 19ರಂದು “ಬ್ರಿಟನ್ಸ್ ಗಾಟ್ ಟ್ಯಾಲೆಂಟ್”  ಹಂಚಿಕೊಂಡ ಮೂಲ YouTube ವೀಡಿಯೊ ಲಭಿಸಿದೆ. “ಅತ್ಯಂತ ಅಪಾಯಕಾರಿ ಆಡಿಷನ್‌ಗಳು 2022 | BGT 2022.” ವೀಡಿಯೊವನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಮತ್ತು ಫ್ರೇಮ್‌ನಿಂದ ಫ್ರೇಮ್‌ನ್ನು ಗಮನಿಸಿದಾಗ, ಸ್ಪರ್ಧಿಗಳು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದಾಗ ತೀರ್ಪುಗಾರರ ಪ್ರತಿಕ್ರಿಯೆಗಳು ಹೊಂದಾಣಿಕೆಯಾಗದಿರುವುದನ್ನು ಗಮನಿಸಿದ್ದೇವೆ….

Read More

Fact Check | ಈದ್ ಮಿಲಾದ್ ವೇಳೆ ಭಾಗ್ಯಲಕ್ಷ್ಮಿ ಮಂದಿರದ ಮೇಲೆ ಮುಸ್ಲಿಮರಿಂದ ದಾಳಿ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಅಸ್ಪಷ್ಟವಾಗಿರುವ ವಿಡಿಯೋವೊಂದು ವ್ಯಾಪಕವಾಗಿ‌ ಹಂಚಿಕೊಳ್ಳಲಗುತ್ತಿದ್ದು, ಈ ವಿಡಿಯೋದಲ್ಲಿ ಪೊಲೀಸರು ಸಾರ್ವಜನಿಕರನ್ನು ಬ್ಯಾರಿಕೇಡ್ ದಾಟದಂತೆ ತಡೆಯುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೇ ಲಾಭವಾಗಿ ಬಳಸಿಕೊಂಡಿರುವ ಹಲವರು ಹೈದರಾಬಾದ್‌ನ ಚಾರ್ಮಿನಾರ್ ಬಳಿ  ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯ ವೇಳೆ ಮುಸಲ್ಮಾನರು ಅಲ್ಲೇ ಇದ್ದ ಶ್ರೀ ಭಾಗ್ಯಲಕ್ಷ್ಮಿ ಮಠದ ಮಂದಿರದ ಬಳಿ ನುಗ್ಗಲು ಯತ್ನಿಸಿದ್ದಾರೆ, ಇನ್ನೂ ಕೆಲವರು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. Participants of the Eid-e-Milad-un-Nabi rally turned violent and barged near to the Bhagyalakshmi…

Read More