Fact Check | ರಿಯಾಸಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಸಂಬಂಧವಿಲ್ಲದ ಫೋಟೋಗಳ ಹಂಚಿಕೆ

“ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಾರತೀಯ ಸೇನೆಯ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ದಾಳಿ ಮಾಡಲಾಗಿದ್ದು, ಹತ್ತು ಸೈನಿಕರು ಸಾವನ್ನಪ್ಪಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವು ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋಗಳನ್ನು ನೋಡಿದ ಹಲವರು ರಿಯಾಸಿಲ್ಲಿ ನಡೆದ ದಾಳಿಯಲ್ಲಿ ಸೈನಿಕರೂ ಸಾವನ್ನಾಪ್ಪಿದ್ದಾರಾ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಇದೇ ಫೋಟೋವನ್ನು ಎಲ್ಲರಿಗೂ ಶೇರ್‌ ಮಾಡಿ ಎಂಬ ಬರಹಗಳು ಕೂಡ ಕಂಡು ಬಂದಿದೆ. #BREAKING: Massive News⚠️ A major attack on a bus carrying…

Read More

Fact Check: ಉತ್ತರ ಪ್ರದೇಶದಲ್ಲಿ ಟೋಲ್‌ ಪ್ಲಾಜಾವನ್ನು ಬುಲ್ಡೋಜರ್‌ನಿಂದ ಒಡೆದು ಹಾಕಿರುವ ವ್ಯಕ್ತಿ ಹಿಂದುವೇ ಹೊರತು ಮುಸ್ಲಿಂ ಅಲ್ಲ

ಉತ್ತರ ಪ್ರದೇಶದ ದೆಹಲಿ-ಲಖನೌ ಹೆದ್ದಾರಿಯಲ್ಲಿ ಜೂನ್ 11, 2024 ರಂದು, ಸಿಬ್ಬಂದಿ ಟೋಲ್ ಶುಲ್ಕವನ್ನು ಪಾವತಿಸಲು ಕೇಳಿದ ಎಂದು, ಕುಡಿದು ಬುಲ್ಡೋಜರ್ ಆಪರೇಟರ್ ಒಬ್ಬ ಪಿಲ್ಖುವಾ ಪ್ರದೇಶದಲ್ಲಿನ ಛಜರ್ಸಿ ಟೋಲ್ ಪ್ಲಾಜಾದ ಭಾಗಗಳನ್ನು ಒಡೆದು ಹಾಕಿದ್ದಾನೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಘಟನೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಚಾಲಕನನ್ನು ಬಂಧಿಸಿ ಬುಲ್ಡೋಜರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈಗ, ಬುಲ್ಡೋಜರ್ ಚಾಲಕ ಮುಸ್ಲಿಂ ಎಂದು ಸುಳ್ಳು ಮತ್ತು ಕೋಮುವಾದಿ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ….

Read More

Fact Check | ಲೋಕಸಭೆ ಚುನಾವಣೆಯಲ್ಲಿ 19,731 ಮತಗಳಿಂದ ಹಲವು ನಾಯಕರು ಸೋತಿದ್ದಾರೆ ಎಂಬುದು ಸುಳ್ಳು

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಘೋಷಣೆಯ ನಂತರ, ನವನೀತ್ ರಾಣಾ, ಮಾಧವಿ ಲತಾ, ಮತ್ತು ಕನ್ಹಯ್ಯಾ ಕುಮಾರ್ ಸೇರಿದಂತೆ ಹಲವಾರು ಪ್ರಮುಖ ನಾಯಕರ ಸೋಲಿನ ಬಗೆಗಿನ ಪೇಪರ್‌ ಕಟಿಂಗ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಎಲ್ಲಾ ನಾಯಕರು 19,731 ಮತಗಳ ಅಂತರದಿಂದ ಸೋತಿದ್ದಾರೆ ಎಂದು ಈ ಪೇಪರ್‌ ಕಟಿಂಗ್‌ನಲ್ಲಿ ಕಂಡು ಬಂದಿದೆ. ಅದರಲ್ಲೂ ಈ ಎಲ್ಲಾ ನಾಯಕರು ಒಂದೇ ಅಂತರದಲ್ಲಿ ಸೋತಿದ್ದಾರೆ ಎಂದು ಸಾಕಷ್ಟು ಜನ ಅಚ್ಚರಿಯನ್ನು ಕೂಡ ವ್ಯಕ್ತ ಪಡಿಸಿದ್ದಾರೆ. EVM पर…

Read More
ಕಾಂಗ್ರೆಸ್

Fact Check: ಬ್ಯಾಂಕ್‌ನ ಹೊರಗೆ ಮಹಿಳೆಯರು  ಕಾಯುತ್ತಿರುವ  ಹಳೆಯ ವೀಡಿಯೋವನ್ನು ಕಾಂಗ್ರೆಸ್‌ನ ಗ್ಯಾರಂಟಿ ಹಣಕ್ಕಾಗಿ ನಿಂತಿದ್ದಾರೆ ಎಂದು ತಪ್ಪಾಗಿ ಹಂಚಿಕೆ

ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಇಂಡಿಯಾ ಒಕ್ಕುಟ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ ಮತ್ತು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಪರಿಚಯಿಸುವ ಬಗ್ಗೆ ಮಾತನಾಡಿದ್ದರು. ಖಾತೆಗಳಲ್ಲಿ ಜಮಾ ಆಗುತ್ತಿರುವ ಹಣದ ಕುರಿತು ಮಾತನಾಡುವಾಗ, ಉದ್ಯೋಗದ ಜೊತೆಗೆ ಫಲಾನುಭವಿಗಳು ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳನ್ನು ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು “ಖಾತಾ-ಖಾತ್, ಖಾತಾ-ಖಾತ್, ಖಾತಾ-ಖಾತ್” ಎಂದು ಹಿಂದಿಯಲ್ಲಿ ತಕ್ಷಣವೇ ಪಡೆಯುತ್ತಾರೆ ಎಂದು ರಾಹುಲ್ ಹೇಳಿದ್ದರು. ಇದೇ ಮಹಾಲಕ್ಷ್ಮಿ ಯೋಜನೆಯ…

Read More