Fact Check | ದೆಹಲಿಯಲ್ಲಿ ವಿದ್ಯುತ್‌ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂಬುದು ಸುಳ್ಳು..!

“ಇಂದಿನಿಂದ ದೆಹಲಿಯಲ್ಲಿ 46 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗುವುದು. ಅಂದರೆ ನಾಳೆಯಿಂದ ದೆಹಲಿಯಲ್ಲಿ ಗ್ರಾಹಕರು ಪಡೆಯುವ ವಿದ್ಯುತ್ ಬಿಲ್‌ಗಳು ಇನ್ನು ಮುಂದೆ ಸಬ್ಸಿಡಿಯನ್ನು ಒಳಗೊಂಡಿರುವುದಿಲ್ಲ. ಹಾಗಾಗಿ ಶೂನ್ಯ ಬಿಲ್ ಪಡೆಯುತ್ತಿದ್ದವರು ನಾಳೆಯಿಂದ ಹೆಚ್ಚಿನ ಬಿಲ್ ಪಾವತಿಸಲು ಆರಂಭಿಸಬೇಕಾಗುತ್ತದೆ. ಶೇ.50 ರಷ್ಟು ರಿಯಾಯಿತಿ ಪಡೆಯುತ್ತಿದ್ದವರು ಕೂಡ ಹೆಚ್ಚಿನ ಬಿಲ್‌ಗಳನ್ನು ಪಡೆಯುತ್ತಾರೆ ಎಂದು ಆಪ್‌ ಸಚಿವೆ ಅತಿಶಿ ಹೇಳಿದ್ದಾರೆ ಎಂಬ ವಿಡಿಯೋವೊಂದು ವೈರಲ್ ಆಗಿದೆ. लो भाई उतर गया बुखार People who voted for freebies…

Read More

Fact Check | ಓವೈಸಿ ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋ ಹಿಡಿದಿದ್ದಾರೆಯೇ ಹೊರತು ಶ್ರೀರಾಮನ ಚಿತ್ರವಲ್ಲ

“ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಇತರ ಜನರೊಂದಿಗೆ ಹಿಂದೂ ದೇವರಾದ ಭಗವಾನ್ ಶ್ರೀರಾಮನ ಭಾವಚಿತ್ರವನ್ನು ಹಿಡಿದು ಪೋಸ್‌ ಕೊಟ್ಟಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲನ್ನು ಗ್ರಹಿಸಿರುವ ಓವೈಸಿ ಹಿಂದೂ ಧರ್ಮದ ಜನರ ಬೆಂಬಲವನ್ನು ಕೋರುತ್ತಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. *जब लगता है कि फट जाएगी तो अच्छे अच्छे लाईन पर आ जाते हैं !!*😂😂 pic.twitter.com/Sy5EgzWhr6 — 🚩योगीआदित्यनाथफैन(डिजिटल…

Read More