ರಣವೀರ್ ಸಿಂಗ್

Fact Check: ನಟ ರಣವೀರ್ ಸಿಂಗ್ ಮೋದಿಯವರನ್ನು ಟೀಕಿಸಿದ್ದಾರೆ ಎಂಬುದು ಡೀಪ್ ಫೇಕ್ ವಿಡಿಯೋ

ನೆನ್ನೆ ಲೋಕಸಭಾ 2024ರ ಮೊದಲ ಹಂತದ ಚುನಾವಣೆಗೆ ಇನ್ನು ಒಂದೇ ದಿನ ಬಾಕಿ ಇದೆ ಎನ್ನುವಾಗ ಕೆಲವು ಬಾಲಿವುಡ್‌ ನಟರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇದರಲ್ಲಿ ನಟರು ಕಳೆದ ಹತ್ತುವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ ಹಾಗಾಗಿ ಯಾರು ಅಭಿವೃದ್ದಿ ಮಾಡುತ್ತಾರೆ ಅವರಿಗೆ ಮತ ನೀಡಿ ಎಂದು ಜನರನ್ನು ಕೇಳಿಕೊಂಡಿರುವ ವಿಡಿಯೋಗಳು ಹರಿದಾಡುತ್ತಿದ್ದವು. ಇತ್ತೀಚೆಗೆ “ಅಮಿರ್ ಖಾನ್ ಅವರು ನಿಮ್ಮ 25 ಲಕ್ಷ ಹಣ ಎಲ್ಲಿ ಹೋಯ್ತು?” ಎಂದು ಸಾರ್ವಜನಿಕರನ್ನು ಕೇಳಿದ್ದಾರೆ….

Read More
ಗ್ಯಾಸ್‌

Fact Check: NDA ಸರ್ಕಾರದ ಅವಧಿಗಿಂತ UPA ಸರ್ಕಾರದ ಅವಧಿಯಲ್ಲಿಯೇ ಗ್ಯಾಸ್ ಬೆಲೆ ಹೆಚ್ಚಾಗಿತ್ತು ಎಂಬುದು ಸುಳ್ಳು

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಸರ್ಕಾರದ ಮೇಲೆ ಪ್ರಮುಖ ಆರೋಪ ಕೇಳಿ ಬರುತ್ತಿರುವುದು ನಿರುಧ್ಯೋಗ ಮತ್ತು ಬೆಲೆ ಏರಿಕೆ ಕುರಿತು. ದಿನ ಬಳಕೆಯ ಗ್ಯಾಸ್ ಬೆಲೆ ಸಾವಿರ ರೂಪಾಯಿಯವರೆಗೂ ಹೋಗಿರುವುದು ಸಾಮಾನ್ಯವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈಗ, “ಸಬ್ಸಿಡಿ ರಹಿತ LPG ಗ್ಯಾಸ್ ಯುಪಿಎ ಸಮಯಕ್ಕಿಂತ ಈಗ NDA ಸಮಯದಲ್ಲಿ 32% ಅಗ್ಗವಾಗಿದೆ. 2013 ರಲ್ಲಿ ಗ್ಯಾಸ್‌ ಬೆಲೆ 1021 ರೂ. ಇತ್ತು ಮತ್ತು 2014ರಲ್ಲಿ 1241ರೂ ಇತ್ತು. ಆದರೆ ಈಗ NDA…

Read More

Fact Check | ರಾಹುಲ್‌ ಗಾಂಧಿ ಚುನಾವಣ ಪ್ರಚಾರದಲ್ಲಿ ಕೇವಲ ದೋಸೆಯ ಬಗ್ಗೆ ಮಾತನಾಡಿದ್ದಾರೆ ಎಂಬುದು ಸುಳ್ಳು

“ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯವರು ಬರೀ ದೋಸೆಗಳ ಬಗ್ಗೆ ಮಾತನಾಡಿದ್ದಾರೆ. ರಾಹುಲ್‌ ಗಾಂಧಿ ಅಂತವರನ್ನು ನೀವು ಚುನಾವಣೆಗೆ ಕರೆದುಕೊಂಡು ಬಂದರೆ ಇವುಗಳನ್ನು ಕೇಳಬೇಕಾಗುತ್ತದೆ.” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಂಡಿದ್ದಾರೆ. When you bring a buffoon like Rahul Gandhi to an election campaign, this is what you will get to hear. pic.twitter.com/nhYRQ5TnaC —…

Read More

ರಾಮನಗರ: ಬಾಲಕೃಷ್ಣಕಿ ಜೈ ಎಂದಿದ್ದನ್ನು ಪಾಕಿಸ್ತಾನ್‌ಕಿ ಜೈ ಎಂದು ಸುಳ್ಳು ಹಬ್ಬಿಸಿದ ಕಿಡಿಗೇಡಿಗಳು

ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಪರ ಚುನಾವಣಾ ಪ್ರಚಾರದಲ್ಲಿ ಅಭಿಮಾನಿಗಳು ಪಾಕಿಸ್ತಾನ್‌ಕಿ ಜೈ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ 20 ಸೆಕೆಂಡ್‌ಗಳ ವಿಡಿಯೋವೊಂದನ್ನು ವಾಟ್ಸಾಪ್‌ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ವಿಡಿಯೋದಲ್ಲಿ ಡಿ.ಕೆ ಸುರೇಶ್‌ರವರು ಇರುವುದರಿಂದ ಇಂದಿನ ಅವರ ಚುನಾವಣಾ ಪ್ರಚಾರದ ಸುದ್ದಿಗಳನ್ನು ಹುಡುಕಿದಾಗ ಹೆಚ್.ಸಿ ಬಾಲಕೃಷ್ಣ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಇದೇ ವಿಡಿಯೋವನ್ನು ಲೈವ್ ಮಾಡಿರುವುದು ಕಂಡುಬಂದಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರದಲ್ಲಿ…

Read More