ಬೆಂಗಳೂರಿನಲ್ಲಿ ನಮಾಜ್ ವೇಳೆ ಹನುಮಾನ್ ಚಾಲೀಸ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಎಂಬುದು ಸುಳ್ಳು

ಬೆಂಗಳೂರಿನ ನಗರತ್‌ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿ ನಮಾಝ್ ವೇಳೆ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಮೊಬೈಲ್ ಅಂಗಡಿ ಮಾಲೀಕನಿಗೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದೆ ಎಂದು ಆಡಿಯೋ ಇಲ್ಲದ ಸಿಸಿಟಿವಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ ಅಂಗಡಿ ಮಾಲೀಕನ ಮೇಲೆ ಕೆಲ ಯುವಕರು ಹಲ್ಲೆ ಮಾಡುವುದು ದಾಖಲಾಗಿದೆ. Karnataka is bearing the brunt of Congress's Blatant Appeasement Politics. Radical Extremist elements have taken over the streets, openly terrorising…

Read More

Fact Check | ರಾಹುಲ್‌ ಗಾಂಧಿ ಹಿಂದೂ ದೇವರ ಫೋಟೋವನ್ನು ಸ್ವೀಕರಿಸಿಲ್ಲ ಎಂದು ಸುಳ್ಳು ಹೇಳಿದ ಟಿವಿ ವಿಕ್ರಮ ನಿರೂಪಕಿ ಶ್ವೇತ

“ರಾಹುಲ್‌ ಗಾಂಧಿ ಕೂಡ ಹಿಂದೂ ದೇವರ ಬಗ್ಗೆ ನಿರ್ಲಕ್ಷ್ಯ ಮಾಡಲು ಪ್ರಾರಂಭಿಸಿದ್ದಾರೆ. ಮಹರಾಷ್ಟ್ರದ ಯಾವುದೋ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ವಿಠಲ ದೇವರ ಫೋಟೋ ಗಿಫ್ಟ್‌ ಕೊಡಲು ಹೋದ್ರೆ, ಸಿದ್ದರಾಮಯ್ಯನವರ ಥರ ಹೆ ಬೇಡ ಬೇಡ ಎಂದು ದೂರ ತಳ್ಳಿದ್ದಾರೆ ಈ ಭಾರಿಯ ಚುನಾವಣೆಯಲ್ಲಿ ಇವರಿಗೆ ಎಲ್ಲಾ ಹಿಂದೂಗಳು ಬುದ್ದಿ ಕಲಿಸಬೇಕು” ಎಂದು ಟಿವಿ ವಿಕ್ರಮ ನಿರೂಪಕಿ ಸುಳ್ಳು ಮಾಹಿತಿಯನ್ನ ಜನ ಸಾಮಾನ್ಯರಿಗೆ ನೀಡಿ ಜನರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಹಲವು ಮಂದಿ ಇದನ್ನೇ ನಿಜವಾದ ಸುದ್ದಿ ಎಂದು ನಂಬಿ…

Read More