Fact Check : ಸ್ಮೃತಿ ಇರಾನಿ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿಲ್ಲ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈ ಹಿಂದೆ ಮಾತನಾಡಿದ ವಿಡಿಯೋ ತುಣುಕೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕ್ಲಿಪ್‌ನಲ್ಲಿ, ಇರಾನಿ ಸಂಸತ್ತಿನಲ್ಲಿ ಮಾತನಾಡುತ್ತಾ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ 2016 ರಲ್ಲಿ ಸ್ಮೃತಿ ಇರಾನಿಯವರ ಸಂಸದೀಯ ಭಾಷಣದ ಮೂಲ ವೀಡಿಯೊಗೆ ಇದಾಗಿದೆ ಎಂದು ತಿಳಿದು ಬಂದಿದೆ, ಇದು ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ಶ್ರೀಮತಿ. ಸ್ಮೃತಿ ಇರಾನಿ ಅವರು…

Read More
ದಸರಾ

ದಸರಾ ಹಿನ್ನೆಲೆಯಲ್ಲಿ ತಡೆರಹಿತ ಬಸ್‌ಗಳಲ್ಲಿ ಏರಿಕೆಯಾಗಿದ್ದ 15 ರೂ ಟಿಕೆಟ್ ದರ ಮತ್ತೆ ಇಳಿಸಲಾಗಿದೆ

ಮೈಸೂರು – ಬೆಂಗಳೂರು ನಡುವೆ 160/- ರೂ ಇದ್ದ ಬಸ್ ಟಿಕೆಟ್‌ ದರ 185/- ರೂ ಮಾಡಿ ಇನ್ನೂ ಎರಡುವರೆ ತಿಂಗಳು ಕಳೆದಿಲ್ಲ ಆಗಲೇ 200/- ರೂಪಾಯಿಗೆ ಏರಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ. ಒಬ್ಬರಿಂದ ವಸೂಲಿ ಮಾಡಿ ಮತ್ತೊದಸರಾ ಹಿನ್ನೆಲೆಯಲ್ಲಿ ತಡೆರಹಿತ ಬಸ್‌ಗಳಲ್ಲಿ ಏರಿಕೆಯಾಗಿದ್ದ 15 ರೂ ಟಿಕೆಟ್ ದರ ಮತ್ತೆ ಇಳಿಸಲಾಗಿದೆ ಬ್ಬರಿಗೆ ಕೊಟ್ಟು ಬಿಟ್ಟಿ ಪ್ರಚಾರ ತೆಗೆದುಕೊಳ್ಳೋದು ಅಂದರೆ ಇದೇ ನೋಡಿ ಬಸ್ ಟಿಕೆಟ್‌ಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸ್ಪಷ್ಟೀಕರಣ ಪಡೆಯಲು KSRTC…

Read More