ಗಂಗಾಜಲಕ್ಕೆ ಕೇಂದ್ರ ಸರ್ಕಾರ 18% ಜಿಎಸ್‌ಟಿ ವಿಧಿಸಿದೆಯೆ?

ಇದೇ ಗುರುವಾರ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ಹೇಳಿಕೆಯನ್ನ ನೀಡಿದ್ದರು, ಆ ಹೇಳಿಕೆ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ, ಅದರ ಸದ್ದು ಹೇಗಿದೆ ಅಂದ್ರೆ ಆಡಳಿತರೂಢ ಬಿಜೆಪಿಯ ಜಂಗಾಬಲವನ್ನೇ ಆಲುಗಾಡಿಸಿ ಬಿಟ್ಟಿದೆ.. ಅಷ್ಟಕ್ಕೂ ಕಾಂಗ್ರೆಸ್‌ ಅಧಿನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ಅಂದ್ರೆ “ಉತ್ತರಾಖಂಡ ಸರ್ಕಾರವು ಗಂಗಾ ನೀರಿನ ಮೇಲೆ 18% ಜಿಎಸ್‌ಟಿ ವಿಧಿಸಿದೆ” ಎಂದು ಈ ಹೇಳಿಕೆತಯನ್ನ ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದಂತೆ ಕೇಂದ್ರ ಸರ್ಕಾರವೇ ಪತರುಗುಟ್ಟಿದೆ. ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡ ಹಣಕಾಸು…

Read More

ವ್ಯಾಪಕವಾಗಿ ಹಬ್ಬುತ್ತಿದೆ ನಕಲಿ ಜಾಹಿರಾತುಗಳು.. ನಂಬುವ ಮುನ್ನ ಒಮ್ಮೆ ಪರಿಶೀಲಿಸಿ.!

ಸಾಮಾಜಿಕ ಜಾಲತಾಣ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ, ನಕಲಿ ಜಾಹಿರಾತಿನ ಹಾವಳಿ ಕೂಡ ಹೆಚ್ಚಾಗಲು ಪ್ರಾರಂಭವಾಗುತ್ತಿದೆ. ಅದರಲ್ಲೂ ಉದ್ಯೋಗಕ್ಕೆ ಸಂಬಂಧಿಸಿದ ಸಾಕಷ್ಟು ನಕಲಿ ಜಾಹಿರಾತುಗಳು ಬಹಳ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿವೆ, ಇವುಗಳನ್ನ ಸರಿಯಾಗಿ ಪರಿಶೀಲನೆ ನಡೆಸದೆ ಅದೆಷ್ಟೋ ಮಂದಿ ಪ್ರತಿನಿತ್ಯ ಮೋಸ ಹೋಗುತ್ತಾರೆ ಇದೀಗ ಇಂತಹದ್ದೆ ಎರಡು ಜಾಹಿರಾತುಗಳು ನಿರುದ್ಯೋಗಿಗಳ ದಾರಿ ತಪ್ಪಿಸುತ್ತಿವೆ.. ಹೌದು.. “ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದೊಂದಿಗೆ ಸಂಯೋಜಿತವಾಗಿರುವ ಈ ವೆಬ್‌ಸೈಟ್‌ನಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು, ಇದಕ್ಕಾಗಿ ನೀವು…

Read More